ಪುತ್ತೂರಿನ ಭಾರದ್ವಾಜ ಜ್ಯೋತಿಷ್ಯಾಲಯಕ್ಕೆ ರೇಕಿ ಮಾಸ್ಟರ್ ವಿಜಯ ಸುವರ್ಣ ಭೇಟಿ : ಕಂಪ್ಯೂಟರ್ ಜಾತಕ ತಯಾರಿ ಗೆ ಚಾಲನೆ.

0

ಪುತ್ತೂರಿನ ಎ. ಪಿ. ಎಂ. ಸಿ. ರಸ್ತೆಯ ಪಿಂಟೋ ಪ್ಲಾಜದಲ್ಲಿ ಕಾರ್ಯಾಚರಿಸುತ್ತಿರುವ ಶಿವಪ್ರಸಾದ್ ಭಾರದ್ವಾಜ ರ ಜ್ಯೋತಿಷ್ಯ ಕೇಂದ್ರಕ್ಕೆ ಮಾದುಕೋಡಿ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿಗಳು ಹಾಗೂ ರೇಕಿ ಮಾಸ್ಟರ್ ವಿಜಯ ಸುವರ್ಣ ಭೇಟಿ ನೀಡಿ ಕಂಪ್ಯೂಟರ್ ಜಾತಕ ತಯಾರಿ ವ್ಯವಸ್ಥೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುತ್ತೂರಿನ ಹಿರಿಯ ಗುರುಸ್ವಾಮಿ ಬಾಲಕೃಷ್ಣ ಮುಖ್ಯ ಅತಿಥಿಗಳಾಗಿದ್ದರು. ಬಳಿಕ ರೇಕಿ ಮಾಸ್ಟರ್ ವಿಜಯ ಸುವರ್ಣರು ಸಮರ್ಥ ನಿಧಿ ಲಿಮಿಟೆಡ್, ಶುಭ ಬ್ಯೂಟಿಪಾರ್ಲರ್, ಅಪರ್ಣ ಅಸೋಸಿಯೇಟ್ಸ್ ಗೆ ಭೇಟಿ ನೀಡಿದರು.

LEAVE A REPLY

Please enter your comment!
Please enter your name here