ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಕಾರ್ಯಕಾರಿ ಸಮಿತಿ ಸಾಮಾನ್ಯ ಸಭೆ

0

ಪುತ್ತೂರು: ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಕಾರ್ಯಕಾರಿ ಸಮಿತಿಯ ಸಾಮಾನ್ಯ ಸಭೆ ಬಿರುಮಲೆ ಸಾಲುಮರ ತಿಮ್ಕಕ್ಕ ಉದ್ಯಾನವನದ ಸಭಾಂಗಣದಲ್ಲಿ ಜರಗಿತು.


ಸಮಿತಿ ಕಾರ್ಯದರ್ಶಿ ಯಂ.ಎಸ್.ಅಮ್ಮಣ್ಣಾಯರವರು ಪ್ರಸಕ್ತ ಆರ್ಥಿಕ ವರ್ಷದ ಸಭೆಗಳ ನಿರ್ಣಯಗಳನ್ನು ತಿಳಿಸಿದರು. ೨೦೨೩ರಲ್ಲಿ ಆಯೋಜಿಸಲಾಗಿರು ಬಿರುಮಲೋತ್ಸವ-೨೩ ಇದರ ಬಗ್ಗೆ ಸಮಾಲೋಚನೆ ನಡೆಯಿತು. ಸಮಿತಿ ಅಧ್ಯಕ್ಷ ಎ.ಜಗಜ್ಜೀವನ್ ದಾಸ್ ರೈ ಸ್ವಾಗತಿಸಿದರು. ಸದಸ್ಯರುಗಳಾದ ನಿತೀನ್ ಪಕ್ಕಳ ಡಾ|ರವೀಂದ್ರ, ಪ್ರೊ.ಝೇವಿಯರ್ ಡಿಸೋಜ ಮತ್ತು ಜಯಪ್ರಕಾಶ್ ರೈ ನೂಜಿಬೈಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here