2D ಮೀಸಲಾತಿ ತಿರಸ್ಕರಿಸಿದ ಪಂಚಮ ಸಾಲಿ ಸ್ವಾಮೀಜಿ

0

 


ಬೆಂಗಳೂರು: ಲಿಂಗಾಯಿತ ಪಂಚಮ ಸಾಲಿ ಸಮಾಜಕ್ಕೆ ಸರಕಾರ ಘೋಷಿಸಿರುವ 2D ಮೀಸಲಾತಿಯನ್ನು ಸಂಪೂರ್ಣ ತಿರಸ್ಕರಿಸುವ ನಿರ್ಣಯವನ್ನು ಕೈ ಗೊಂಡಿದ್ದೇವೆ ಎಂದು ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಪಂಚಮ ಸಾಲಿ ಕಾರ್ಯಕಾರಿಣಿ ಸಭೆ ಬಳಿಕ ಮಾತನಾಡಿದ ಸ್ವಾಮೀಜಿ ಸರಕಾರ ಘೋಷಿಸಿದ 2D ಮೀಸಲಾತಿಯನ್ನು ಪಂಚಮಸಾಲಿ ಸಮಾಜ ತಿರಸ್ಕರಿಸುತ್ತದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here