ಪೆರುಮೊಗರುವಿನ ಶ್ರದ್ಧಾ ಶೆಟ್ಟಿ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

0

ನೆಲ್ಯಾಡಿ: ಹೊಸದಿಲ್ಲಿಯ ಲೆಕ್ಕ ಪರಿಶೋಧಕರ ಸಂಸ್ಥೆ(ಐಸಿಎಐ) ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಪೆರುಮೊಗರುವಿನ ಶ್ರದ್ಧಾ ವಿ.ಶೆಟ್ಟಿ ಉತ್ತೀರ್ಣರಾಗಿದ್ದಾರೆ.


ಉಪ್ಪಿನಂಗಡಿ ಇಂದ್ರಪಸ್ಥ ವಿದ್ಯಾಲಯದಲ್ಲಿ ಪ್ರೌಢಶಾಲೆ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಹಾಗೂ ಮಂಗಳೂರಿನ ಮಹೇಶ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿರುವ ಶ್ರದ್ಧಾ ಮಂಗಳೂರಿನ ಸಿಎ ಚಂದ್ರಕಾಶಂತ್ ಶೆಣೈಯವರಲ್ಲಿ ಸಿಎ ತರಬೇತಿ ಪಡೆದಿದ್ದಾರೆ. ಈಕೆ ಪೆರುಮೊಗರು ನಿವಾಸಿ ವಿಶ್ವನಾಥ ಶೆಟ್ಟಿ ಮತ್ತು ರೇವತಿ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here