![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ನೆಹರೂನಗರ ನಿವಾಸಿ ಕೊಡಿಪಾಡಿ ಶಂಕರನಾರಾಯಣ ಮಯ್ಯ(78ವ.)ರವರು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ತ್ರಿಪದಾಂಬಾ ಮಯ್ಯ, ಪುತ್ರ ಟೈಮ್ಸ್ ಆಫ್ ಇಂಡಿಯಾದ ರೆಸ್ಪಾನ್ಸ್ ಮ್ಯಾನೇಜರ್ ಜಯವೀರ ಮಯ್ಯ ಕೆ., ಸೊಸೆ ವಿವೇಕಾನಂದ ಪ.ಪೂ.ಕಾಲೇಜಿನ ಉಪನ್ಯಾಸಕಿ ಚಿನ್ಮಯಿ ಮಯ್ಯ, ಮೊಮ್ಮಕ್ಕಳಾದ ಆರ್ಯ ಮಯ್ಯ, ಅನ್ಯ ಮಯ್ಯರವರನ್ನು ಅಗಲಿದ್ದಾರೆ.