ಕಿಡ್ನಿ ನರ ಸರ್ಜರಿಯಾದ ಮಗುವಿನ ಮನೆಗೆ ಕಾಂಗ್ರೆಸ್ ಮುಖಂಡರ ಭೇಟಿ

0

ಕೆಯ್ಯೂರು: ಕೆಯ್ಯೂರು ಗ್ರಾಮದ  ದಿ.ಪಕೀರ ಎಂ.ಮತ್ತು ಧರಣಿಯವರ ಪುತ್ರಿ ಮಂಗಳೂರಿನ ಮಂಗಳ ಕಿಡ್ನಿ ಪೌಂಡೇಶನಲ್ಲಿ ಕಿಡ್ನಿಯ ನರ ಸರ್ಜರಿಯಾದ   ಕೆಪಿಎಸ್ ಕೆಯ್ಯೂರು ಪ್ರಾಥಮಿಕ ಶಾಲಾ ಆಂಗ್ಲ ಮಾಧ್ಯಮ ವಿಧ್ಯಾರ್ಥಿ ಯುಕ್ತಾ ಪಿ.ಡಿ ಯವರ ಮನೆಗೆ ಕಾಂಗ್ರೇಸ್ ಮುಖಂಡರಾದ  ಕೆಯ್ಯೂರು ಗ್ರಾ.ಪಂ‌. ಮಾಜಿ ಅಧ್ಯಕ್ಷ  ಎ.ಕೆ.ಜಯರಾಮ ರೈ ಕೆಯ್ಯೂರು,  ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ , ಕೆಯ್ಯೂರು ಗ್ರಾ.ಪಂ. ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು, ಭಟ್ಯಪ್ಪ ರೈ ದೇರ್ಲ, ಶೇಷಪ್ಪ ದೇರ್ಲ, ನೇಬಿಸಾ ಕೆಯ್ಯೂರು, ಅಮೀತಾ ಎಚ್ ರೈ, ಅಬ್ದುಲ್ ಖಾದರ್ ಮೇರ್ಲ, ಉದ್ಯಮಿ ಹನೀಪ್ ಕೆ.ಎಂ,  ನಾರಾಯಣ ಪೂಜಾರಿ, ವಿಶ್ವನಾಥ ಪೂಜಾರಿ ಕೆಂಗುಡೇಲು,ಹರಿನಾಥ ರೈ ಕೂಡೇಲು,  ಭೇಟಿನೀಡಿದರು.

ಈ ಸಂದರ್ಭದಲ್ಲಿ ಮಗುವಿನ ತಾಯಿ ಧರಣಿಯವರಿಗೆ ಮಗುವಿನ ಚಿಕಿತ್ಸೆಗೆ ಧನ ಸಹಾಯ ನೀಡಿದರು.

LEAVE A REPLY

Please enter your comment!
Please enter your name here