ಪುತ್ತೂರಿಗೆ ಹೊಸ ಕನ್ನಡ ದಿನಪತ್ರಿಕೆ…

0

‘ಪುತ್ತೂರಿನಿಂದ ಪ್ರಕಟಗೊಳ್ಳಲಿದೆ ಕನ್ನಡ ದಿನ ಪತ್ರಿಕೆ’ ಎಂದು ಈ ರೀತಿಯ ಜಾಹೀರಾತೊಂದು ಪತ್ರಕರ್ತರ ಗುಂಪು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಂದಿನ ಚುನಾವಣೆ ಬರುವ ಸಂದರ್ಭದಲ್ಲಿ ಹೊಸತೊಂದು ಪತ್ರಿಕೆ ಹೊರ ಬರುವ ವಿಚಾರ ಹೊಸ ನಿರೀಕ್ಷೆ ಹುಟ್ಟಿಸಿದೆ ಎಂದು ಪತ್ರಕರ್ತರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಸುದ್ದಿ ಮತ್ತು ಇತರ ಪತ್ರಿಕೆಗಳನ್ನು ಬಿಟ್ಟವರಿಗೂ ಇದರಲ್ಲಿ ಅವಕಾಶಗಳು ದೊರೆಯುವ ಸಾಧ್ಯತೆ ಇದ್ದು ನೂತನ ಪತ್ರಿಕೆಯು ಜನಪರ ನಿಲುವು ಹೊಂದಿ ಯಶಸ್ವಿಯಾಗಲಿ ಎನ್ನುವುದು ಸುದ್ದಿಯ ಆಶಯ.

LEAVE A REPLY

Please enter your comment!
Please enter your name here