ಪುತ್ತೂರಿಗೆ ಪುತ್ತಿಲ ಟ್ವೀಟ್ ಅಭಿಯಾನ !

0

ಪುತ್ತೂರು: ಹಿಂದು ಸಂಘಟನೆಗಳ ಮುಖಂಡರಾಗಿರುವ ಅರುಣ್ ಕುಮಾರ ಪುತ್ತಿಲ ಅವರಿಗೆ ಬಿಜೆಪಿಯಿಂದ ಟಿಕೇಟ್ ನೀಡಬೇಕೆಂದು ಹಿಂದು ಸಂಘಟನೆಯೊಂದರ ಕಾರ್ಯಕರ್ತರು ಟ್ವೀಟ್ ಅಭಿಯಾನವನ್ನು ಜ.29ರಂದು ಬೆಳಗ್ಗಿನಿಂದ ಆರಂಭಿಸಿದ್ದಾರೆ.

ಅರುಣ್ ಕುಮಾರ್ ಪುತ್ತಿಲ ಅವರನ್ನು ಬೆಂಬಲಿಸಿ ಪುತ್ತೂರಿಗೆ ಪುತ್ತಿಲ ಎಂಬ ವಾಟ್ಸಪ್ ಖಾತೆ ಆರಂಬಿಸಿ ಅದರ ಮೂಲಕ ಕಳೆದ ಹಲವು ದಿನಗಳಿಂದ ಚುನಾವಣೆ ವ್ಯಾಪಾಕ ಚರ್ಚೆಗಳು ನಡೆಯುತ್ತಿವೆ. ಜ.೨೯ರಿಂದ ಟ್ವೀಟ್ ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನದಲ್ಲಿ ನರೇಂದ್ರ ಮೋದಿ ಮತ್ತು ಅಮೀತ್ ಶಾ ಅವರಿಗೆ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲದ ಹವಾ ತಲುಪುವಂತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here