![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕೆಮ್ಮಿಂಜೆ ಗ್ರಾಮದ ಕುದ್ಕೋಳಿ ದಿ| ಐತ್ತಪ್ಪ ನಾಯ್ಕರ ಪುತ್ರ ಭರತ್ ಮತ್ತು ಬಂಟ್ವಾಳ ತಾಲೂಕು ಕೇಪು ಗ್ರಾಮದ ಕಟ್ಟೆ ಆನಂದ ನಾಯ್ಕರ ಪುತ್ರಿ ಭವ್ಯ ಕೆ.ರವರ ವಿವಾಹ ನಿಶ್ಚಿತಾರ್ಥವು ಮಾ.27 ರಂದು ವಧುವಿನ ಮನೆಯಲ್ಲಿ ನಡೆಯಿತು.
ಪುತ್ತೂರು: ಕೆಮ್ಮಿಂಜೆ ಗ್ರಾಮದ ಕುದ್ಕೋಳಿ ದಿ| ಐತ್ತಪ್ಪ ನಾಯ್ಕರ ಪುತ್ರ ಭರತ್ ಮತ್ತು ಬಂಟ್ವಾಳ ತಾಲೂಕು ಕೇಪು ಗ್ರಾಮದ ಕಟ್ಟೆ ಆನಂದ ನಾಯ್ಕರ ಪುತ್ರಿ ಭವ್ಯ ಕೆ.ರವರ ವಿವಾಹ ನಿಶ್ಚಿತಾರ್ಥವು ಮಾ.27 ರಂದು ವಧುವಿನ ಮನೆಯಲ್ಲಿ ನಡೆಯಿತು.