ವಿವಾಹ ನಿಶ್ಚಿತಾರ್ಥ : ಭರತ್-ಭವ್ಯ ಕೆ.

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಕುದ್ಕೋಳಿ ದಿ| ಐತ್ತಪ್ಪ ನಾಯ್ಕರ ಪುತ್ರ ಭರತ್ ಮತ್ತು ಬಂಟ್ವಾಳ ತಾಲೂಕು ಕೇಪು ಗ್ರಾಮದ ಕಟ್ಟೆ ಆನಂದ ನಾಯ್ಕರ ಪುತ್ರಿ ಭವ್ಯ ಕೆ.ರವರ ವಿವಾಹ ನಿಶ್ಚಿತಾರ್ಥವು ಮಾ.27 ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here