ಒಡಿಯೂರು ಶ್ರೀ ಪ್ರಶಸ್ತಿಗೆ ಕಡಮಜಲು ಸುಭಾಸ್ ರೈ ಆಯ್ಕೆ

0

ಪುತ್ತೂರು: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಟ್ಯಬ್ದ ಸಂಭ್ರಮ – ಜ್ಞಾನವಾಹಿನಿಯ ಪ್ರಯುಕ್ತ ಕೊಡಮಾಡುವ ‘ಒಡಿಯೂರು ಶ್ರೀ’ ಪ್ರಶಸ್ತಿಗೆ ಸಮಗ್ರ ಕೃಷಿ ಕ್ಷೇತ್ರದ ಸಾಧಕ, ಜಿಲ್ಲಾ‌ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿನ್ನದ ಪದಕ‌ ವಿಜೇತ ಕೃಷಿಕ‌ ಕಡಮಜಲು ಸುಭಾಸ್ ರೈ ಆಯ್ಕೆಯಾಗಿದ್ದಾರೆ.


ಫೆ. 10 ರಂದು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ನಡೆಯುವ ‘ಒಡಿಯೂರು ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಶ್ರೀಗಳಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

LEAVE A REPLY

Please enter your comment!
Please enter your name here