ಉಪ್ಪಿನಂಗಡಿ-ಮಠ ಬದ್ರಿಯಾ ಜುಮಾ ಮಸೀದಿ ಮಹಾಸಭೆ

0

ಅಧ್ಯಕ್ಷರಾಗಿ ನಝೀರ್ ಮಠ, ಕಾರ್‍ಯದರ್ಶಿಯಾಗಿ ಸಿದ್ದಿಕ್ ಆಯ್ಕೆ

ಉಪ್ಪಿನಂಗಡಿ: ಬದ್ರಿಯಾ ಜುಮಾ ಮಸೀದಿ ಮಠ ಇದರ ೨೦೨೨ನೇ ಸಾಲಿನ ಅಧ್ಯಕ್ಷರಾಗಿ ಎಂ.ಬಿ. ನಝೀರ್ ಮಠ ಹಾಗೂ ಪ್ರಧಾನ ಕಾರ್‍ಯದರ್ಶಿಯಾಗಿ ಸಿದ್ದಿಕ್ ಯು.ಎಂ. ಆಯ್ಕೆಯಾಗಿದ್ದಾರೆ. ಹಾಜಿ ರಶೀದ್ ಶುಕ್ರಿಯಾ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿ ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಗಿದೆ.

ನಝೀರ್ ಮಠ
ಸಿದ್ದಿಕ್ 

ಉಪಾಧ್ಯಕ್ಷರಾಗಿ ಮೊಹಮ್ಮದ್ ಸಹದಿ, ಕಾಸಿಂ ಮುಸ್ಲಿಯಾರ್, ಜೊತೆ ಕಾರ್‍ಯದರ್ಶಿಯಾಗಿ ರಜಾಕ್ ಕೊಪ್ಪಳ, ನಾಸಿರ್ ವೈ.ಎನ್.ಕೆ., ಕೋಶಾಧಿಕಾರಿಯಾಗಿ ರಹೀಂ ಎಂ.ಆರ್. ಕಾರ್‍ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ರಹಿಮಾನ್, ಅಬ್ದುಲ್ ಮಜೀದ್ ಯು.ಎಂ., ಆಶಿಫ್ ಎಂ.ಕೆ., ಅಶ್ರಫ್ ಭಾರತ್, ಅಹ್ಮದ್ ಕುಂಞ, ಆದಂ ಕೊಪ್ಪಳ, ಮಹಮ್ಮದ್ ಮುಸ್ತಫಾ ಎಂ.ಬಿ., ಶರೀಫ್ ಕೊಪ್ಪಳ, ಶರೀಫ್ ಕೆರೆಮೂಲೆ, ಅಬ್ದುಲ್ ರಹಿಮಾನ್ ಕೆ., ಹೈದರ್ ಎಂ.ಆರ್., ಶಬೀರ್ ಎಂ.ಬಿ., ನಾಸಿಕ್ ಶುಕ್ರಿಯಾ, ಅಬ್ದುಲ್ ಅಝೀಝ್ ಪಂಜಾಳ, ಸುಲೈಮಾನ್ ಕೆ., ಅಬ್ದುಲ್ ಮಜೀದ್, ಬಶೀರ್ ಪಿತ್ತಿಲ್, ಬಾವುಂಞ ಕೆ., ಇಕ್ಬಾಲ್ ಹೆಚ್.ಆರ್., ಕಾಸಿಂ ಕೊಪ್ಪಳ ಆಯ್ಕೆಯಾಗಿದ್ದಾರೆ.

 

LEAVE A REPLY

Please enter your comment!
Please enter your name here