ಕೆದಂಬಾಡಿ: ಬೃಂದಾವನ ನಾಟ್ಯಾಲಯ ತರಗತಿ ಶುಭಾರಂಭ

0

ಪುತ್ತೂರು: ಕೆದಂಬಾಡಿ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದಲ್ಲಿ ನಾಟ್ಯ ವಿದುಷಿ ರಶ್ಮಿ ದಿಲೀಪ್ ರೈ ಇವರ ಮಾರ್ಗದರ್ಶನದ ಬೃಂದಾವನ ನಾಟ್ಯಾಲಯದ ತರಗತಿ ಶುಭಾರಂಭಗೊಂಡಿದೆ.
ಶ್ರೀರಾಮ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ಜೈ ಶಂಕರ್ ರೈ ಬೆದ್ರುಮಾರು ತರಗತಿಗೆ ಚಾಲನೆ ನೀಡಿದರು. ಶ್ರೀರಾಮ ಭಜನಾ ಸಮಿತಿ ಅಧ್ಯಕ್ಷ ಕರುಣಾಕರ ರೈ ಕೋರಂಗ, ಕೋಶಾಧಿಕಾರಿ ಐ.ಸಿ. ಕೈಲಾಸ್, ಉಪಾಧ್ಯಕ್ಷ ವಿಜಯಕುಮಾರ್ ರೈ ಕೋರಂಗ ಮತ್ತು ರಾಜೀವ ರೈ ಕೋರಂಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here