ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ನಿಂದ ಬಹುಮುಖ ಪ್ರತಿಭೆ ವನಿತಾ ಚನ್ನಗಿರಿಯವರಿಗೆ ಸನ್ಮಾನ

0

ಪುತ್ತೂರು: ಶ್ರೀ ಕೃಷ್ಣ ಯುವಕ ಮಂಡಲ. ರಿ. ಹಾಗೂ ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ತಂಡದ ಕಡೆಯಿಂದ ಬಹುಮುಖ ಪ್ರತಿಭೆ ವನಿತಾ ಜೆ.‌ ಚನ್ನಗಿರಿಯವರನ್ನು ಅವರ ಮನೆಯಲ್ಲಿ ಅವರ ಜನುಮ ದಿನವಾದ ಫೆ. 6 ರಂದು ಸನ್ಮಾನಿಸಲಾಯಿತು.

ಈ ವೇಳೆ ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಸದಸ್ಯರಾದ ನವೀನ್ ಪುತ್ತೂರು, ನಟ ಕೃಷ್ಣಪ್ಪ, ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷ ಹಾಗೂ ಬೊಳುವಾರು ಸ್ನೇಹ ಸಿಲ್ಕ್ ಅಂಡ್ ರೆಡಿಮೇಡ್ ನ ಉದ್ಯೋಗಿ ಬಿ. ರಾಜೀವ ಗೌಡ, ಪ್ರತಿಭೆಯ ತಂದೆ ಜಗದೀಶ್ ಬಿ. ಹಾಗು ತಾಯಿ ಉಮಾದೇವಿ ಹೆಚ್. ಆರ್., ದೊಡ್ಡಪ್ಪ ಅಜ್ಜಯ್ಯ, ಅಜ್ಜರಂದಿರಾದ ರುದ್ರಪ್ಪ , ತಿಪ್ಪೇಸ್ವಾಮಿ, ಬಸವಲಿಂಗಪ್ಪ ಹಾಗು ಅಜ್ಜಿ ಸಾಂತಮ್ಮ, ಮಂಜುಳ, ರತ್ನ, ಶಿಲ್ಪಾ, ಮಾವ ಕುಮಾರ್ , ಅತ್ತೆ ಪಂಕಜ, ಅಣ್ಣ ಗಿರೀಶ್, ರಾಕೇಶ್, ಕೀಶೊರ್, ಶಿವು, ಕುಮಾರಸ್ವಾಮಿ, ಸುನಂದಾ, ಸುವರ್ಣ, ಬಿಂದು, ಚಂದ್ರಪ್ಪ, ಲಲಿತ, ಶಾರದಾ, ಪುಟ್ಟಿ, ಈಶ್ವರಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here