![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ದಿ.ಎ.ಪಿ ವಿಜಯ ಗೋಪಾಲ್ರವರ ಪತ್ನಿ ಕಲ್ಲಾರೆ ನಿವಾಸಿ ಪ್ರಸ್ತುತ ಮುಕ್ವೆಯಲ್ಲಿ ವಾಸವಾಗಿದ್ದ ಪಿ.ವಿ.ಸಾವಿತ್ರಿ ವಿಜಯ ಗೋಪಾಲ್ರವರ ಉತ್ತರಕ್ರಿಯೆ ಕಾರ್ಯಕ್ರಮವು ಫೆ.8 ರಂದು ಬೆಳಿಗ್ಗೆ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಹಾಗೂ ಮಧ್ಯಾಹ್ನ 12 ಗಂಟೆಗೆ ಕಲ್ಲಾರೆಯ ರಾಘವೇಂದ್ರ ಮಠದಲ್ಲಿ ನಡೆಯಲಿದೆ.