ಕೊಡಿಪಾಡಿ ಶ್ರೀ ಜನಾರ್ಧನ ದೇವಸ್ಥಾನದ ಬ್ರಹ್ಮರಥ ನಿರ್ಮಾಣಕ್ಕೆ ಮುಹೂರ್ತ

0

ಪುತ್ತೂರು: ಕೊಡಿಪ್ಪಾಡಿ ಶ್ರೀ ಜನಾರ್ದನ ದೇವರ ನೂತನ ಬ್ರಹ್ಮರಥದ ಕೆಲಸಕ್ಕೆ ಮುಹೂರ್ತ ನಡೆಸಿ, ರಥ ನಿರ್ಮಾಣ ಕೆಲಸಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಬ್ರಹ್ಮರಥದ ಶಿಲ್ಪಿ ಹರೀಶ್ ಆಚಾರ್ಯ ಮೂಡಬಿದಿರೆ, ಕ್ಷೇತ್ರದ ಪ್ರಧಾನ ಅರ್ಚಕರಾದ ಕೃಷ್ಣ ಬಡಿಕಿಲ್ಲಾಯ, ಅರ್ಚಕರಾದ ಮುರಳೀಧರ ಬಡಿಕಿಲ್ಲಾಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಜನಾರ್ಧನ ಎರ್ಕಡಿತ್ತಾಯ ಸದಸ್ಯರಾದ ಸುಬ್ರಾಯ ನಾಯ್ಕ್ ಕೊಳಕ್ಕಿಮಾರು, ಗಿರಿಧರ್ ಗೌಡ ಗೋಮುಖ, ಚಂದ್ರಶೇಖರ ಕುದ್ಮಾನು, ಸುಧೀರ್ ಪ್ರಸಾದ್ ಆನಾಜೆ ಹಾಗೂ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಮನೋಹರ್ ನಾಯ್ಕ್ ಕೊಳಕ್ಕಿಮಾರ್ ಗ್ರಾಮಸ್ಥರಾದ ಮಹಾಬಲ ಗೌಡ ಗಡಿಮಾರು, ನವೀನ್ ನಾಯ್ಕ್ ಆನಾಜೆ, ಅಭಿಜಿತ್ ಕೊಳಕ್ಕಿಮಾರು, ನಿಕಿತ್ ಅರ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here