ವಾರಿಜ ಕರ್ಕಿ ಹಟ್ಟಿಯಂಗಡಿ ನಿಧನ

0

ಕುಂದಾಪುರ : ಕುಂದಾಪುರ ಹಟ್ಟಿಯಂಗಡಿ ಕರ್ಕಿ ನಿವಾಸಿ ಸುಂದರ ಬಾಯಾರು ಇವರ ಪತ್ನಿ ವಾರಿಜ (42) ಅವರು ಫೆ. 9 ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಕುಂದಾಪುರ ಶಾಂತಿಧಾಮ ಪೂರ್ವ ಗುರುಕುಲ ಮೇಪು ಕೋಟೇಶ್ವರ ಇಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪತಿ, ಇಬ್ಬರು ಪುತ್ರರು,ಓರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here