ನಾಳೆ(ಫೆ.14) ಕುಂಬ್ರಕ್ಕೆ ಇ.ಪಿ.ಅಬೂಬಕ್ಕರ್ ಖಾಸಿಮಿ

0

ಪುತ್ತೂರು: ಖಿಲ್ ರಿಯಾ ಮಸ್ಜಿದ್ ಡಿಂಬ್ರಿ ಇಲ್ಲಿ ನಡೆಯುತ್ತಿರುವ ಮಾಸಿಕ ಸ್ವಲಾತ್ ಕಾರ್ಯಕ್ರಮದ ವಾರ್ಷಿಕೋತ್ಸವ ಫೆ.14 ರಂದು ನಡೆಯಲಿದೆ.
ವಾರ್ಷಿಕೋತ್ಸವದ ಪ್ರಯುಕ್ತ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಪ್ರಭಾಷಣಗಾರರಾಗಿ ಇ.ಪಿ ಅಬೂಬಕ್ಕರ್ ಖಾಸಿಮಿ ಪತ್ತನಾಪುರಂ ಆಗಮಿಸಲಿದ್ದಾರೆ. ಕೊಯಿಲತ್ತಡ್ಕ ಎಬ್ರಾಡ್ ಸಭಾಂಗಣದಲ್ಲಿ ನಡೆಯಲಿರುವ ಧಾರ್ಮಿಕ ಮತಪ್ರವಚನದಲ್ಲಿ ಅನೇಕ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚೆಯರ್ ಮೆನ್ ಯೂಸುಫ್ ಅರ್ಷದಿ ಡಿಂಬ್ರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here