ವಸಂತಲಕ್ಷ್ಮೀ ಸಚ್ಚರಿಪೇಟೆ ಸೂರ್ಡೆಲ್ ನಿಧನ

0

ಪೆರ್ನಾಜೆ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಚ್ಚರಿಪೇಟೆ ನಿವಾಸಿ ನಿವೃತ್ತ ಶಿಕ್ಷಕ ಉದಯ ಶಂಕರ ಭಟ್ ಸೂರ್ಡೆಲ್ ವಸಂತಲಕ್ಷ್ಮೀ (62ವ.)ರವರು ಫೆ.12ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಮೃತರು ತಾಯಿ ಶಾರದಮ್ಮ ಪೆರ್ನಾಜೆ, ಪತಿ ಉದಯಶಂಕರ ಭಟ್ ಸೂರ್ಡೆಲ್, ಸಹೋದರರಾದ ಸತ್ಯನಾರಾಯಣ ಭಟ್ ಪಿಲ್ಯಪೆರ್ನಾಜೆ, ಬರಹಗಾರ ಜೇನುತಜ್ಞ ಕುಮಾರ್ ಪೆರ್ನಾಜೆ, ಉಪನ್ಯಾಸಕ ಮುರ್ಡೇಶ್ವರ ಕೃಷ್ಣಪ್ರಸಾದ್ ಪೆರ್ನಾಜೆ, ಸಹೋದರಿಯರಾದ ಸರಸ್ವತಿ ಪ್ರಕಾಶ್ ಕೋಟೆ ಸುಳ್ಯ, ಪಾರ್ವತಿ ಜಯರಾಮ್ ಭಟ್ ಉಳ್ಳಿಂಜ ಬೆಳ್ತಂಗಡಿ, ಶಂಕರಿ ಬಾಲಕೃಷ್ಣ ಶರ್ಮ ಪುದುಕೋಳಿ ನೀರ್ಚಾಲು, ಪುತ್ರ ಬಿಎಂಎಸ್ ಡಾ.ಕಿರಣ್ ಎಸ್., ಸೊಸೆ ಶೈಲ, ಪುತ್ರಿ ಕರ್ನಾಟಕ ಬ್ಯಾಂಕ್ ಮುಂಬೈಯ ಉದ್ಯೋಗಿ ಕೃತಿ ಎಸ್, ಮುಂಬೈ ಉದ್ಯೋಗಿ ಅಳಿಯ ಅಶೋಕ್ ಮಿತ್ತಬರೆ ಮುಡಿಪು, ಮೊಮ್ಮಕ್ಕಳು ಮನೋರ್ವ, ಶಾರ್ವರಿ, ಶಾಲ್ಮಲಿರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here