ಶಿಶುಸ್ನೇಹಿ ಶಿಕ್ಷಕಿ ಉದಯ ಕುಮಾರಿಯವರಿಗೆ ಸನ್ಮಾನ

0

ಪುತ್ತೂರು: ಸುಮಾರು 25 ವರ್ಷಗಳ ಕಾಲ ಶಿಶುಸ್ನೇಹಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಉದಯ ಕುಮಾರಿರವರನ್ನು ಪುತ್ತೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಬೊಳುವಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನಿಸಲಾಯಿತು.

ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ, ಉಪಾಧ್ಯಕ್ಷ ಸುಧಾಕರ ರೈ, ಶಿಕ್ಷಕರ ಸಂಘದ ಪದಾಧಿಕಾರಿ ಸಂತೋಷ್, ಜಿಲ್ಲಾ ಸಂಘದ ಖಜಾಂಜಿ ಗಂಗಾವತಿ ರೈ, ಜಿಲ್ಲಾ ಸಂಘಟನಾ ಕಾರ‍್ಯದರ್ಶಿ ನಾಗೇಶ್ ಪಾಟಾಳಿ, ಕ್ಷೇತ್ರ ಶಿಕ್ಷಾಣಾಧಿಕಾರಿ ಲೋಕೇಶ್, ಸಿ.ಆರ್.ಪಿ. ಪ್ರಸಾದ್, ಶಾಲಾ ಮುಖ್ಯಗುರು ನೀವೇದಿತಾ ಸೇರಿದಂತೆ ವಿದ್ಯಾರ್ಥಿ ಬಳಗ, ನಿವೃತ್ತ ಶಿಕ್ಷಕರು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here