ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸೀಯಾಳಾಭಿಷೇಕ, ಶತರುದ್ರಾಭಿಷೇಕ

0

ಪುತ್ತೂರು: ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಗಣಪತಿ ಹೋಮ, ಸೀಯಾಳಾಭಿಷೇಕ ಮಧ್ಯಾಹ್ನ ಶತರುದ್ರಾಭಿಷೇಕ ಮತ್ತು ದೈವಗಳಿಗೆ ತಂಬಿಲ ಮತ್ತು ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here