ಮುಂಡೂರು ಕುಕ್ಕಿನಡ್ಕ ಸುಬ್ರಾಯ ದೇವರ ಜಾತ್ರೋತ್ಸವದ ಆಮಂತ್ರಣ ಬಿಡುಗಡೆ

0

ಪುತ್ತೂರು:ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮಾ.8 ಹಾಗೂ 9ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯು ಫೆ.19ರಂದು ಬಿಡುಗಡೆಗೊಂಡಿತು.

ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಜಾತ್ರೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಕಾರ್ಯದರ್ಶಿ ಅನಿಲ್ ಕುಮಾರ್ ಕಣ್ಣಾರ್ನೂಜಿ, ಉಪಾಧ್ಯಕ್ಷರಾದ ಉಮೇಶ ಗುತ್ತಿನಪಾಲು, ಸೇಷಪ್ಪ ಶೆಟ್ಟಿ ಪೊನೋನಿ, ಜಯಪ್ರಸಾದ್ ಅಂಬಟ, ಗೌರವ ಸಲಹೆಗಾರರಾದ ಮುರಳೀಧರ ಭಟ್ ಬಂಗಾರಡ್ಕ, ಸುಧೀರ್ ಶೆಟ್ಟಿ, ಬಾಲಕೃಷ್ಣ ಕಣ್ಣಾರಾಯ, ರಘುನಾಥ ಶೆಟ್ಟಿ ಪೊನೋನಿ, ಶ್ರೀರಂಗ ಶಾಸ್ತ್ರಿ ಮಣಿಲ, ಮುಂಡೂರು ಗ್ರಾ.ಪಂ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ ಬಾಲಕೃಷ್ಣ ಪೂಜಾರಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸದಾಶಿವ ಶೆಟ್ಟಿ ಪಟ್ಟೆ, ರಾಮಣ್ಣ ಗೌಡ, ರಜನಿ ಕಡ್ಯ, ಸುಧೀರ್ ಶೆಟ್ಟಿ, ಜನಾರ್ದನ ಹಿಂದಾರು, ಬಾಲಕೃಷ್ಣ ಶೆಟ್ಟಿ ಪಂಜಳ, ಸಂತೋಷ್ ಪಂಜಳ, ನೀಲಪ್ಪ ಪೂಜಾರಿ ಕುರೆಮಜಲು, ಧಜಂಜಯ, ಚಂದ್ರಶೇಖರ ಕುರೆಮಜಲು, ಪ್ರಸಾದ್ ಕೆದಿಲಾಯ ಶಿಬರ, ಗುರುವ ಮಾಸ್ತರ್, ಬಾಲಕೃಷ್ಣ ಶೆಟ್ಟಿ ಪೊಳಲಿ, ಮಾಧವ ಸಾಲ್ಯಾನ್ ಕುರೆಮಜಲು, ಈಶ್ವರ ನಾಯ್ಕ ಅಜಲಾಡಿ, ಅರ್ಚಕ ನಾಗೇಶ್ ಕುದ್ರೆತ್ತಾಯ, ಸಿಬಂದಿ ಪ್ರಸಾದ್ ಬೈಪಾಡಿತ್ತಾಯ, ಭಜನಾ ಮಡಳಿಯ ಸದಸ್ಯರು ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here