ಶಾಂತಾ ಕುಂಟಿನಿ ಗಡಿನಾಡ ಧ್ವನಿ ಸದ್ಭಾವನಾ ಭೂಷಣ ಪ್ರಶಸ್ತಿಗೆ ಆಯ್ಕೆ

0

ಪುತ್ತೂರು: ಡಾ. ಹಾಜಿ ಯಸ್. ಅಬೂಬಕ್ಕರ್ ಆರ್ಲಪದವುರವರ ಸಾರಥ್ಯದ ಗಡಿನಾಡ ಧ್ವನಿ ಮಾಸ ಪತ್ರಿಕೆ ಮತ್ತು ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್
ಆರ್ಲಪದವು ಇದರ ಆಶ್ರಯದಲ್ಲಿ

ಫೆ.25ರಂದು ಒಡ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ 6ನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಸಾಹಿತ್ಯ ಹಾಗೂ ಸಂಘಟನಾ ಸೇವೆಯನ್ನು ಗುರುತಿಸಿ

ಪುತ್ತೂರಿನ ಸಾಹಿತಿ, ಕವಯತ್ರಿ ಶಾಂತಾ ಕುಂಟಿನಿಯವರಿಗೆ “ಗಡಿನಾಡ ಧ್ವನಿ ಸದ್ಭಾವನಾ ಭೂಷಣ” ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here