ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಪಾಣಾಜೆ ಮಹಾಶಕ್ತಿ ಕೇಂದ್ರದ ಸಭೆ

0

ಪುತ್ತೂರು: ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಪಾಣಾಜೆ ಮಹಾಶಕ್ತಿ ಕೇಂದ್ರದ ಸಭೆಯು ಕುಂಬ್ರ ರೈತ ಸಭಾಭವನದಲ್ಲಿ ಫೆ. 24 ರಂದು ನಡೆಯಿತು.
ಸಭೆಯಲ್ಲಿ ರಾಜ್ಯ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿಯಾಗಿ ನಿಯುಕ್ತಿಗೊಂಡ ರಾಜೇಶ್ ಕಾವೇರಿಯವರು ಚುನಾವಣಾ ಪೂರ್ವ ತಯಾರಿ ಮತ್ತು ಚುನಾವಣೆಗಾಗಿ ಪಕ್ಷದ ಸಿದ್ದತೆ ,ಮತ್ತು ಸಂಘಟನಾತ್ಮಕ ವಿಚಾರದ ಬಗ್ಗೆ ಚರ್ಚೆ ನಡೆಸಿದರು.


ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಪ್ರ. ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್‌ಕುಮಾರ್ ಶಾಂತಿವನ,ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪಾಣಾಜೆ ಮಹಾ ಶಕ್ತಿಕೇಂದ್ರದ ಅಧ್ಯಕ್ಷರಾದ ಜಯರಾಮ ಪೂಜಾರಿ, ಮಂಡಲದ ಉಪಾಧ್ಯಕ್ಷೆ ಮೀನಾಕ್ಷಚಿ ಮಂಜುನಾಥ್, ಕೆಡಿಪಿ ಸದಸ್ಯರಾದ ವಿಜಯಾ ಬಿಎಸ್, ಮಾಜಿ ತಾಪಂ ಸದಸ್ಯರಾದ ಹರೀಶ್‌ಬಿಜತ್ರೆ, ಸಕ್ತಿ ಕೇಂದ್ರದ ಪ್ರಮುಖರಾದ ರಾಜೇಶ್ ರೈ ಪರ್ಪುಂಜ, ಸಾಂತಿಗೋಡು ಶಕ್ತಿಕೇಂದ್ರದ ಪ್ರಮುಖ್ ಶ್ಯಾಂಭಟ್, ಆರ್ಯಾಪು ಶಕ್ತಿಕೇಂದ್ರದ ಪ್ರಮುಖ್ ಜಯಂತ್ ಶೆಟ್ಟಿ ಕಂಬಳತ್ತಡ್ಡ, ಸರ್ವೆ ಶಕ್ತಿಕೇಂದ್ರದ ಪ್ರಮುಖ್ ಅಶೋಕ್ ರೈ ಸರ್ವೆ, ಮುಂಡೂರು ಶಕ್ತಿಕೇಂದ್ರ ಪ್ರಮುಖ ಜಯಪ್ರಸಾದ್, ಬೆಟ್ಟಂಪಾಡಿ ಶಕ್ತಿಕೇಂದ್ರದ ಪ್ರಮುಖ್ ಜಗನ್ನಾಥ್ ರೈ ಕೊಮ್ಮಂಡ, ಪ್ರಮುಖರಾದ್ ಪ್ರವೀಣ್ ಸೇರಾಜೆ,ಕುರಿಯ ಶಕ್ತಿ ಕೇಂದ್ರದ ಮೋಹನ್‌, ಉಷಾ ನಾರಾಯಣ ಉಪಸ್ಥಿತರಿದ್ದರು.


ಜಯರಾಮ ಪೂಜಾರಿ ಸ್ವಾಗತಿಸಿ, ರಾಜೇಶ್ ರೈ ಪರ್ಪುಂಜ ವಂದಿಸಿದರು.

LEAVE A REPLY

Please enter your comment!
Please enter your name here