ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ತನುಶ್ರೀ ರೈ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಬಡಗನ್ನೂರುಃ ಮೈಸೂರಿನ ಚಾಮುಂಡೇಶ್ವರಿ ಕ್ರೀಡಾಂಗಣದಲ್ಲಿ ಫೆ.19ರಿಂದ 24ರ ತನಕ ನಡೆದ 14 ಮತ್ತು 15ರ ವಯೋಮಾನದ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕಿನ ಪಟ್ಟೆ ವಿದ್ಯಾಸಂಸ್ಥೆಗಳ 8ನೇ ತರಗತಿ ವಿದ್ಯಾರ್ಥಿ ತನುಶ್ರೀ ರೈ ಭಾಗವಹಿಸಿ ಗುಂಡು ಎಸೆತ ಸ್ಪರ್ಧೆಯಲ್ಲಿ 10.15 ಮೀಟರ್ ಎಸೆದು ರಾಷ್ಟ್ರಮಟ್ಟಕ್ಕೆ ಅಯ್ಕೆಯಾಗಿದ್ದಾರೆ.

ಇವರು ಬಡಗನ್ನೂರು ಗ್ರಾಮದ ಬಡಕ್ಕಾಯೂರು ಗಂಗಾಧರ ರೈ ಮತ್ತು ಯಶೋಧ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here