ಕುಂಬ್ರ: ಆಟೋ ರಿಕ್ಷಾ ಚಾಲಕ ಯೋಗೀಶ್ ಆಚಾರ್ಯ ನಿಧನ-ಒಂದು ಗಂಟೆ ರಿಕ್ಷಾ ಬಾಡಿಗೆ ಸ್ಥಗಿತಗೊಳಿಸಿ ಸಂತಾಪ

0

ಪುತ್ತೂರು: ಕೊಯಿಲತ್ತಡ್ಕ ನಿವಾಸಿ, ರಿಕ್ಷಾ ಚಾಲಕ ಯೋಗೀಶ್ ಆಚಾರ್ಯ ಅವರು ಮಾ.1ರಂದು ನಿಧನರಾಗಿದ್ದು ಈ ಹಿನ್ನೆಲೆಯಲ್ಲಿ ಕುಂಬ್ರದ ಸ್ನೇಹ ಸಾಗರ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಒಂದು ಗಂಟೆ ರಿಕ್ಷಾ ಬಾಡಿಗೆ ಮಾಡುವುದನ್ನು ಸ್ಥಗಿತಗೊಳಿಸಿ ಸಂತಾಪ ಸೂಚಿಸಲಾಯಿತು.

LEAVE A REPLY

Please enter your comment!
Please enter your name here