ದೇರಂಬಳ ಗುತ್ತು ನೆಲ್ಯಾಡಿ ಪಟ್ಟೆ ಬಾಲಕೃಷ್ಣ ಶೆಟ್ಟಿ ನಿಧನ

0

ಆಲಂಕಾರು : ನೆಲ್ಯಾಡಿ ಪಟ್ಟೆ ದಿ.ಸೀತಾರಾಮ ಶೆಟ್ಟಿ ಮತ್ತು ದೇರಂಬಳಗುತ್ತು ಪಟ್ಟೆ ಲೀಲಾವತಿ ಶೆಟ್ಟಿಯವರ ಪುತ್ರ ದೇರಂಬಳ ಗುತ್ತು ನೆಲ್ಯಾಡಿ ಪಟ್ಟಿ ಬಾಲಾಕೃಷ್ಣ ಶೆಟ್ಟಿ(42.ವ) ಪುತ್ತೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು.

ಸಕಲೇಶಪುರದಲ್ಲಿ ಟಿಂಬರ್ ಮರ್ಚಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಅವಿವಾಹಿತರಾಗಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಹಾಗು ಹಿಂದು ಪರ ಸಂಘಟನೆಯಲ್ಲಿ ಇವರು ತೊಡಗಿಸಿಕೊಂಡಿದ್ದರು.

ಮೃತರು ತಾಯಿ ಲೀಲಾವತಿ ಶೆಟ್ಟಿ, ಸಹೋದರರಾದ ಸುರೇಶ ಶೆಟ್ಟಿ, ಪದ್ಮನಾಭ ಶೆಟ್ಟಿ, ಸಹೋದರಿ ಸರಸ್ವತಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here