ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎ.2ರಿಂದ ಎ. 3ರವರೆಗೆ ನಡೆಯುವ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾ. 6ರಂದು ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ತೋಳ್ಪಡಿತ್ತಾಯ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಕೈಂದಾಡಿ, ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕೈಂದಾಡಿ, ದೇವಳದ ಅರ್ಚಕ ರಾಮಕೃಷ್ಣ ಬಳ್ಳಕ್ಕುರಾಯ, ದೇವರಾಜ್ ಗೌಡ ಕಲ್ಕಾರು, ವಿಶ್ವನಾಥ ಬಲ್ಯಾಯ ಮುಂಡೋಡಿ,

ಕೂಸಪ್ಪ ನಾಯ್ಕ್ ಬಿರ್ಮನಕಜೆ, ನಾರಾಯಣ ಗೌಡ ಎಸ್.ಪಿ., ಶಿವಪ್ರಸಾದ್ ಕೈಂದಾಡಿ, ರಜಿತ್ ಕೈಂದಾಡಿ, ಗೋಪಾಲ ಪೂಜಾರಿ ಪಾಣಂಬು, ಸುಧೀರ್ ಶೆಟ್ಟಿ ಕುದ್ರೆಪ್ಪಾಡಿ, ಬಾಲಕೃಷ್ಣ ತೋಳ್ಪಾಡಿ, ಸುಬ್ರಹ್ಮಣ್ಯ ಹೆಬ್ಬಾರ್, ನಿಖಿಲ್ ಜಾಡೆಂಕಿ, ದೇವಪ್ಪ ಪಜಿರೋಡಿ, ರಘುನಾಥ ಪೂಜಾರಿ ಕೈಂದಾಡಿ, ಕಮಲಾಕ್ಷಿ ಗೋಪಾಲ ಪಾಣಂಬು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here