ಕೆದಂಬಾಡಿ ಕಾಂಗ್ರೆಸ್ ಬೂತ್ ಸಮಿತಿಯಿಂದ ಮನೆ-ಮನೆ ಭೇಟಿ-ಗ್ಯಾರಂಟಿ ಕಾರ್ಡ್ ವಿತರಣೆ

0

ಪುತ್ತೂರು: ಕೆದಂಬಾಡಿ ಕಾಂಗ್ರೆಸ್ ಬೂತ್ 187ರ ಮನೆ-ಮನೆ ಭೇಟಿ ಮತ್ತು ಗ್ಯಾರಂಟಿ ಕಾರ್ಡ್ ವಿತರಣೆ ಮಾ.6ರಂದು ನಡೆಯಿತು.

ಕೆದಂಬಾಡಿ 187 ಬೂತ್ ಅಧ್ಯಕ್ಷ ಹಬೀಬ್ ಕಣ್ಣೂರು, 187 ಬೂತ್ ಮುಖಂಡರುಗಳಾದ ಬ್ಲಾಕ್ ಉಪಾಧ್ಯಕ್ಷ ಮನೋಹರ್ ರೈ ಎಂಡೆಸಾಗು, ಅಸಂಘಟಿತ ಕಾರ್ಮಿಕ ಅಧ್ಯಕ್ಷ ಮೇಲ್ವಿನ್ ಮಂತೆರೋ ಭೂತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here