ಎಂ.ಕಾಂ.ಪರೀಕ್ಷೆ: ಶ್ಲಾಘ್ಯ ಆಳ್ವಗೆ 4ನೇ ರ್‍ಯಾಂಕ್

0

ರಾಮಕುಂಜ: 2022ರ ಸೆಪ್ಟಂಬರ್/ಅಕ್ಟೋಬರ್ ತಿಂಗಳಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಕಾಂ.ಪರೀಕ್ಷೆಯಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಶ್ಲಾಘ್ಯ ಆಳ್ವ ಕೆ.,ಅವರು 4ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ .

ಈಕೆ ರಾಮಕುಂಜ ಗ್ರಾಮದ ಗುತ್ತುಮನೆ ಬಾಲಕೃಷ್ಣ ಆಳ್ವ ಕೆ.,ಹಾಗೂ ಶೈಲಜಾ ಬಿ.ಆಳ್ವ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here