ಭರತನಾಟ್ಯದಲ್ಲಿ ಉಪಮಾ ಯು.ಪಿ.ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

0

ರಾಮಕುಂಜ: ನಾಟ್ಯರಾಧನಾ ನೃತ್ಯಾಲಯ ಆಲಂಕಾರು ಇಲ್ಲಿನ ವಿದ್ಯಾರ್ಥಿನಿ ಉಪಮಾ ಯು.ಪಿ.ಅವರು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2022-23ನೇ ಸಾಲಿನ ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಶೇ.95 ಅಂಕಗಳಿಸಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.


ನಾಟ್ಯಗುರು ವಿದ್ವಾನ್ ರಾಘವೇಂದ್ರ ಪ್ರಸಾದ್ ಇವರಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಈಕೆ ಕೊಯಿಲ ಗ್ರಾಮದ ಪಟ್ಟೆ ನಿವಾಸಿ ಉಮೇಶ ಗೌಡ ಹಾಗೂ ಮಮತಾ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here