ಬಿರ್ನಹಿತ್ಲು ಹಾಗೂ ಬೀರಿಗ ಅಂಗನವಾಡಿ ಶಾಲೆಗೆ ಡಿಜಿಟಲ್ ಸ್ಕೇಲ್ ಕೊಡುಗೆ

0

ಪುತ್ತೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ ವತಿಯಿಂದ ಚಿಕ್ಕಮುಡ್ನೂರು ಗ್ರಾಮದ ಬಿರ್ನಹಿತ್ಲು ಹಾಗೂ ಬೀರಿಗ ಅಂಗನವಾಡಿ ಶಾಲೆಗೆ ಡಿಜಿಟಲ್ ಸ್ಕೇಲ್ ವಿತರಣಾ ಕಾರ್ಯಕ್ರಮ ಮಾ.24ರಂದು ನಡೆಯಿತು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಉಮೇಶ್ ಬಾಯಾರ್, ಕಾರ್ಯದರ್ಶಿ ಬಿ.ಅಣ್ಣಿಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಸಮಾಜಸೇವಾ ನಿರ್ದೇಶಕ ಬಾಬುಪೂಜಾರಿ ಇದ್ಪಾಡಿ,
ಚಿಕ್ಕಮುಡ್ನೂರು ಬಿಲ್ಲವ ಮಹಿಳಾ ಗ್ರಾಮ ಸಮಿತಿಯ ಅಧ್ಯಕ್ಷೆ ಗಿರಿಜಾ ಪುರೋಷತ್ತಮ, ಬಾಲವಿಕಾಸ ಅಧ್ಯಕ್ಷೆ ಪುಷ್ಪ, ಅಂಗನವಾಡಿ ಕಾರ್ಯಕರ್ತೆ ಅರುಣಾ, ಸಹಾಯಕಿ ಜಯಶ್ರೀ ಪೋಷಕರಾದ ಗೀತಾ ಗಂಗಾಧರ ಪೂಜಾರಿ,ಮೋಹಿನಿ, ಶಾಲಿನಿ, ಪ್ರೀಯಾಂಕ.ಶ್ರುತಿ ಭಾಸ್ಕರ ಪೂಜಾರಿ,ಜಾನಕಿ,ನವ್ಯ ಶೀನಪ್ಪಪೂಜಾರಿ,ಕುಸುಮಾವತಿ, ಬೀರಿಗ ಅಂಗನವಾಡಿಯ ಬಾಲವಿಕಾಸ ಅಧ್ಯಕ್ಷೆ ವಿದ್ಯಾ, ಕಾರ್ಯಕರ್ತೆ ಅರುಣ ಡಿ,ಸಹಾಯಕಿ ಸಂಧ್ಯಾ, ತೇಜಕುಮಾರ್ ಹಾಗೂ ಅಂಗನವಾಡಿಯ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here