ಸವಣೂರು ಗ್ರಾಮ ದೈವ ಶಿರಾಡಿ ನೇಮೋತ್ಸವ

0

ಪುತ್ತೂರು: ಸವಣೂರು ಗ್ರಾಮ ದೈವ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನ ಮಾಲೆತ್ತಾರು ಸವಣೂರು ಇದರ ಆಶ್ರಯದಲ್ಲಿ ಮಾ. 16 ರಂದು ರಾತ್ರಿ ಗೊಂದೋಳು ಪೂಜೆ ಮತ್ತು ಮಾ. 17 ರಂದು ಬೆಳಿಗ್ಗೆ ಗ್ರಾಮ ದೈವ ಶಿರಾಡಿ ನೇಮೋತ್ಸವ ಸವಣೂರು ಮಾಲೆತ್ತಾರಿನಲ್ಲಿ ಜರಗಿತು. ದೈವಸ್ಥಾನದ ಆಡಳಿತದಾರರಾದ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪುರಂದರ ಬಾರಿಕೆ, ನಿಕಟಪೂರ್ವಾಧ್ಯಕ್ಷ ಪ್ರಜ್ವಲ್ ಕೆ.ಆರ್ ಕೋಡಿಬೈಲು ಸಹಿತ ನೂರಾರು ಮಂದಿ ಗ್ರಾಮಸ್ಥರು ಭಾಗವಹಿಸಿದರು.

LEAVE A REPLY

Please enter your comment!
Please enter your name here