ಮಾ.28: ಪರಣೆ-ತುಳಸಿಪುರಂನಲ್ಲಿ “ಗರುಡೋದ್ಭವ” ಯಕ್ಷಗಾನ ಬಯಲಾಟ

0

ಪುತ್ತೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಮಾ. 28 ರಂದು ಸಂಜೆ 5.30 ರಿಂದ ಸವಣೂರು ಗ್ರಾಮದ ಪರಣೆ-ತುಳಸಿಪುರಂನಲ್ಲಿ 27 ನೇ ವರ್ಷದ ಶ್ರೀ ದೇವಿಯ ಸೇವಾ ಬಯಲಾಟವಾಗಿ “ಗರುಡೋದ್ಭವ” ಯಕ್ಷಗಾನ ಪ್ರಸಂಗ ಜರಗಲಿದೆ ಎಂದು ಸೇವಾಕರ್ತರಾದ ಬಿ.ಪದ್ಮಯ್ಯ ಗೌಡ ತುಳಸಿಪುರಂ-ಪರಣೆ ಮತ್ತು ಹತ್ತು ಸಮಸ್ತರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here