ಕಲ್ಲಗುಡ್ಡೆಯಲ್ಲಿ 5ನೇ ವರ್ಷದ `ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ

0

ಪುತ್ತೂರು: ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ ವತಿಯಿಂದ ಮುಂಡೂರು ಸಮೀಪದ ಕಲ್ಲಗುಡ್ಡೆ ಎಂಬಲ್ಲಿ 5ನೇ ವರ್ಷದ ಶ್ರೀ ದೇವಿ ಮಹಾತ್ಮೆ ಪೌರಾಣಿಕ ಪುಣ್ಯ ಕಥಾ ಭಾಗದ ಯಕ್ಷಗಾನ ಮಾ.22ರಂದು ಸಂಜೆ ನಡೆಯಿತು.

ರಾತ್ರಿ ಗಂಟೆ 7 ರಿಂದ ದೇವಿಯ ಪ್ರಸಾದ ರೂಪದ ಅನ್ನ ಸಂತರ್ಪಣೆ ನಡೆಯಿತು. ಸಾವಿರಕ್ಕೂ ಅಧಿಕ ಮಂದಿ ಅನ್ನದಾನ ಸ್ವೀಕರಿಸಿದರು. ಆಯೋಜಕರಾದ ಚಂದ್ರಶೇಖರ ಕೆ ಕಲ್ಲಗುಡ್ಡೆ ಹಾಗೂ ದೀಪಿಕಾ ಚಂದ್ರಶೇಖರ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here