ಸವಣೂರು ಪರಣೆ ತುಳಸಿಪುರಂನಲ್ಲಿ 27 ನೇ ವರ್ಷದ ಶ್ರೀ ದೇವಿಯ ಸೇವಾ ಬಯಲಾಟ “ಗರುಡೋದ್ಭವ”

0


ಪುತ್ತೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಮಾ. 28 ರಂದು ಸವಣೂರು ಪರಣೆ ತುಳಸಿಪುರಂನಲ್ಲಿ 27 ನೇ ವರ್ಷದ ಶ್ರೀ ದೇವಿಯ ಸೇವಾ ಬಯಲಾಟ “ಗರುಡೋದ್ಭವ” ಯಕ್ಷಗಾನ ಪ್ರಸಂಗ ಅದ್ದೂರಿಯಾಗಿ ನಡೆಯಿತು.


ಸಂಜೆ ಶ್ರೀ ದೇವಿಯ ಮಹಾಪೂಜೆ ನಡೆಯಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಸೇವಾ ಬಯಲಾಟದ ಸೇವಾಕರ್ತರಾಗಿದ್ದ ಬಿ.ಪದ್ಮಯ್ಯ ಗೌಡ ಪರಣೆ ತುಳಸಿಪುರಂ ಮತ್ತು ಹತ್ತು ಸಮಸ್ತರು ಕಾರ್‍ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿ, ಗೌರವಿಸಿದರು . ಕಾರ್‍ಯಕ್ರಮದಲ್ಲಿ ಊರ-ಪರವೂರ ಸಾವಿರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here