ಕುಂತೂರು ಅನ್ನಡ್ಕದಲ್ಲಿ ಸಾಮ್ರಾಟ್ ಪಿವಿಸಿ ಪೈಪು ಇಂಡಸ್ಟ್ರೀ ಶುಭಾರಂಭ

0

ಕಾಣಿಯೂರು: ಕಡಬ ತಾಲೂಕಿನ ಕುಂತೂರು ಅನ್ನಡ್ಕದಲ್ಲಿ ಸಾಮ್ರಾಟ್ ಪಿವಿಸಿ ಪೈಪು ಇಂಡಸ್ಟ್ರೀ ನೂತನವಾಗಿ ಶುಭಾರಂಭಗೊಂಡಿದೆ.

ವಿವಿಧ ಪೂಜಾ ವಿಧಾನಗಳೊಂದಿಗೆ ಶುಭಾರಂಭಗೊಂಡ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲಕರ ತಂದೆ ನಿವೃತ್ತ ಕೆಪಿಸಿಲ್ ಆರ್ ವಾಸುದೇವ ಗೌಡ, ತಾಯಿ ಸರ್ವೆ ಶಾಲಾ ಮುಖ್ಯಶಿಕ್ಷಕಿ ಕಮಲ ಹಾಗೂ ರಕ್ಷಿತಾ, ಬೇಬಿ ನಿವ್ಯ, ಹರ್ಷಿತ, ಬೇಬಿ ಹನ್ವಿ, ಪವಿತ್ರಾ ರೋಡ್ ಕನ್‌ಸ್ಟ್ರಕ್ಷನ್‌ನ ಮಾಲಕ ಬಾಲಕೃಷ್ಣ, ಜೆಸಿಐ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ್, ಸೋನಿಕ್ ಫೈನಾನ್ಸ್‌ನ ಮಾಲಕ ಚಂದ್ರಶೇಖರ್ ರೈ, ಕೃಷ್ಣಕುಮಾರ್ ಅತ್ರಿಜಾಲ್, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ, ಜಿ.ಪಂ.ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ. ಬರೆಪ್ಪಾಡಿ ರೈತ ಉತ್ಪಾದನಾ ಕೇಂದ್ರದ ಅಧ್ಯಕ್ಷ ಗಿರಿಶಂಕರ ಸುಲಾಯ, ಕಾಣಿಯೂರು ರಾಶಿ ಕಾಂಪ್ಲೆಕ್ಸ್‌ನ ಮಾಲಕ ಚಂದ್ರಶೇಖರ್ ಬರೆಪ್ಪಾಡಿ, ಆದಿಶಕ್ತಿ ಇಂಡಸ್ಟ್ರೀ ಇದರ ಮಾಲಕ ಉಮೇಶ್ ಕೆಲೆಂಬೀರಿ, ಕಡಬ & ಆರ್‌ಪಿ ಕನ್‌ಸ್ಟ್ರಕ್ಷನ್‌ನ ನರೇಶ್, ನಿವೃತ್ತ ಮುಖ್ಯಶಿಕ್ಷಕರಾದ ಸೋಮಪ್ಪ ಕಮಿಲ, ಸೀತಾರಾಮ ಹೊಸ್ಮಠ, ಬೆಳಂದೂರು ಶಾಲೆ ಮುಖ್ಯ ಶಿಕ್ಷಕಿ ಜಾನಕಿ, ಅಲಂಕಾರು ಶಾಲಾ ಮುಖ್ಯ ಶಿಕ್ಷಕ ನಿಂಗರಾಜು, ಅಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಸುರುಳಿ, ನಾರಾಯಣ ಕಮಿಲ, ಪ್ರಶಾಂತಿ ಕಮಿಲ, ಹೊನ್ನಪ್ಪ ಕಮಿಲ, ಅನಿತಾ ಕಮಿಲ, ಕುಶಾಲಪ್ಪ ಬರೆಮೇಲು, ರಾಮಚಂದ್ರ ಬರೆಮೇಲು, ಪರಮೇಶ್ವರ ಗೌಡ ರಾಮ್‌ಡೇಲು, ಸೀತಾರಾಮ ಗೌಡ ಖಂಡಿಗ, ನಾಗಪ್ಪ ಗೌಡ ಕಡೀರ, ಕೃಷ್ಣಪ್ಪ ಗೌಡ ಪಾಲರ್, ಹೊನ್ನಪ್ಪ ಗೌಡ ಕೇವಳ, ಲಕ್ಷ್ಮಣ ಗೌಡ ಕೇವಳ, ಮೋಹನ ಕೇವಳ, ರಾಮಣ್ಣ ಗೌಡ ಸುರುಳಿ, ಕುಶಾಲಪ್ಪ ಗೌಡ ಸುರುಳಿ, ಧರ್ಮಾವತಿ ಸುರುಳಿ, ನರೇಶ್ ದೇರಾಜೆ, ಗಂಗಯ್ಯ ಆನ್ನಡ್ಕ, ವಾಸು ಅನ್ನಡ್ಕ ಮತ್ತೀತರರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕರಾದ ಅಮೃತ್ ಎ.ವಿ ಹಾಗೂ ನಿಶ್ಚಿತ್ ಎ.ವಿ ಅತಿಥಿಗಳನ್ನು ಸ್ವಾಗತಿಸಿದರು. ನಮ್ಮಲ್ಲಿ ಅರ್ಧ ಇಂಚಿನಿಂದ ನಾಲ್ಕು ಇಂಚಿನವರೆಗೆ ಪಿವಿಸಿ ಪೈಪು ತಯಾರಾಗಲಿದ್ದು, ಹೋಲ್‌ಸೇಲ್‌ಗಾಗಿ 7022162182, 9845828979 ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here