ಬಿರ್ಮಣಕಜೆ: ಕೃಷಿಕ ನಾರ್ಣಪ್ಪ ನಾಯ್ಕ ನಿಧನ

0

ಪುತ್ತೂರು : ಶಾಂತಿಗೋಡು ಗ್ರಾಮದ ಬಿರ್ಮಣಕಜೆ ದಿ. ಚೋಮನಾಯ್ಕರ ಪುತ್ರ, ಕೃಷಿಕ ನಾರ್ಣಪ್ಪ ನಾಯ್ಕ(74ವ) ರವರು ಬ್ರೈನ್‌ ಎಮರೇಜ್‌ ನಿಂದ ಮಾ.31ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತರಯ ಪತ್ನಿ ಗಿರಿಜಾ ಪುತ್ರರಾದ ರಮೇಶ್‌ ನಾಯ್ಕ, ಹರೀಶ್‌ ನಾಯ್ಕ , ಪುತ್ರಿ ಮೋಹಿನಿ,ಅಳಿಯ ಮೋನಪ್ಪ ನಾಯ್ಕ, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here