ಸುದ್ದಿ ಕೃಷಿ ಮಾಹಿತಿ ಕೇಂದ್ರದಲ್ಲಿ ಅಣಬೆ ಕೃಷಿ ತರಬೇತಿ

0

ಸುದ್ದಿ ಕೃಷಿ ಮಾಹಿತಿ ಕೇಂದ್ರದಲ್ಲಿ ಅಣಬೆ ಕೃಷಿ ತರಬೇತಿ

ಪುತ್ತೂರು: ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುದ್ದಿ ಕೃಷಿ ಮಾಹಿತಿ ಕೇಂದ್ರದಲ್ಲಿ ಅಣಬೆ ಕೃಷಿ ತರಬೇತಿ ಎ.2ರಂದು ನಡೆಯಿತು.

ಲತಾ ಪ್ರಸಾದ್ ಕುದ್ಪಾಜೆರವರು ಅಣಬೆ ಕೃಷಿ ತರಬೇತಿ ಕಾರ್ಯಗಾರ ನಡೆಸಿಕೊಟ್ಟರು. ನವೀನ್ ಕುಮಾರ್ ಅರಂತೋಡು, ಎನ್.ಕೆ. ಭಟ್ ಪುತ್ತೂರು, ರಮೇಶ್ ಕಡಬ, ರಾಮಕೃಷ್ಣ ರೈ ನಿಡ್ಪಳ್ಳಿ, ಪ್ರಶಾಂತ್ ಪುರುಷರಕಟ್ಟೆ, ಫಾರೂಕ್ ಮಾಡಾವು, ಬಾಬು ಕೆಯ್ಯೂರು, ರಾಮಕೃಷ್ಣ ಪುರುಷರಕಟ್ಟೆ, ಪುರಂದರ ಕನ್ಯಾನ, ಯತೀಶ್ ಬಲ್ನಾಡು, ನವೀನ್ ಬೊಳ್ವಾರ್, ಲಸಿತಾ ಉಪ್ಪಿನಂಗಡಿ, ರಾಜೀವ್ ಶೆಟ್ಟಿ ಪೆರ್ನೆ, ಹಿತೇಶ್ ಸವಣೂರು, ಅಬ್ದುಲ್ ಮಜೀದ್ ಪೆರ್ನೆ, ಯತೀಂದ್ರ ಸುಬ್ರಹ್ಮಣ್ಯ, ರವೀಂದ್ರ ಪೆರುವಾಯಿ, ವಿನಾಯಕ ಸವಣೂರು, ಫೈಝಲ್ ಕಡಬ, ರಾಜೇಶ್ ಬಜತ್ತೂರು, ನಂದಾದೀಪಾ ಮಾಡಾವು, ಸೌಮ್ಯ ಪುತ್ತೂರು, ನಾರಾಯಣ ಕುಂಬ್ರ, ಧನಲಕ್ಷ್ಮೀ ಈಶ್ವರಮಂಗಲ, ಲೀಲಾವತಿ ಸುಳ್ಯ, ವನ್ಯ ಸುಳ್ಯ ತರಬೇತಿಯಲ್ಲಿ ಭಾಗವಹಿಸಿದ್ದರು. ಸುದ್ದಿ ಕೃಷಿ ಮಾಹಿತಿ ಕೇಂದ್ರದ ಸಿಬ್ಬಂದಿಗಳಾದ ಹರಿಣಾಕ್ಷಿ ಅಡೆಂಜ, ಪ್ರಚಲಿತಾ ಮೋಹನ್ ಬಡಾವು, ನೇಮಿರಾಜ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here