ಪುತ್ತೂರು ಜಾತ್ರೆಯಲ್ಲಿ ಅನ್ನಪ್ರಸಾದ ಸೇವೆಯಲ್ಲಿ ಮಜ್ಜಿಗೆ ಸೇವೆಗೆ ಅವಕಾಶ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂದರ್ಭ ಅನ್ನಪ್ರಸಾದ ಜೊತೆಯಲ್ಲಿ ಮಜ್ಜಿಗೆ ಅವಶ್ಯಕತೆ ಇರುವುದರಿಂದ ಭಕ್ತರಿಗೆ ಮಜ್ಜಿಗೆ ಸೇವೆಗೂ ಅವಕಾಶವಿದೆ.

ಭಕ್ತರು ತಮ್ಮಲ್ಲಿ ಲಭ್ಯವಿರುವ ಮಜ್ಜಿಗೆಯನ್ನು ದೇವಳದ ನಟರಾಜ ವೇದಿಕೆಯ ಪಾಕಶಾಲೆಯ ಕೊಠಡಿಗೆ ನೀಡಿ ಸಹಕರಿಸುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here