ಪುಣ್ಚಪ್ಪಾಡಿ ನೇರೋಳ್ತಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಆಡಳಿತ ಸಮಿತಿ ರಚನೆ

0

ಪುತ್ತೂರು: ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ಸವಣೂರು ಸಮೀಪದ ಪುಣ್ಚಪ್ಪಾಡಿ ನೇರೋಳ್ತಡ್ಕನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ಅಡಳಿತ ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯ ವಿವರ- ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸವಣೂರು ಗ್ರಾ.ಪಂ. ಸದಸ್ಯ ಬಾಬು ಎನ್ ಜರಿನಾರು, ಉಪಾಧ್ಯಕ್ಷ ನಾಗೇಶ್ ಒಡಂತಾರ‍್ಯ, ಕಾರ‍್ಯದರ್ಶಿ ದಕ್ಷಿತ್ ರಾಜ್, ಜತೆ ಕಾರ‍್ಯದರ್ಶಿ ಲೋಕೇಶ್ ಕನ್ಯಾಮಂಗಲ, ಕೋಶಾಧಿಕಾರಿ ಉಮೇಶ್, ಪದಾಧಿಕಾರಿಗಳಾಗಿ ರವಿ ಕೆ, ಕಿಟ್ಟು ಕೆ, ದೀಪೇಶ್ ಕೆ, ಗಂಗಾಧರ್ ಕೆ, ಪ್ರದೀಪ್ ಎನ್.ಡಿ, ಶಿವಪ್ಪ ಡಿ, ಗಿರಿಜಾ ಕೆ, ಹೇಮಾವತಿ, ಹೇಮಲತಾ, ಸುರೇಶ್ ಸಿ ಹಾಗೂ ಸಲಹಾ ಸಮಿತಿ ಸದಸ್ಯರುಗಳಾಗಿ ಸವಣೂರು ಸಿ.ಎ ಬ್ಯಾಂಕ್ ನಿರ್ದೇಶಕ ಸೋಮನಾಥ ಡಿ.ಕನ್ಯಾಮಂಗಲ, ನಾರಾಯಣ ಕನ್ಯಾಮಂಗಲ, ವಿಶ್ವನಾಥ ಕನ್ಯಾಮಂಗಲ, ಮಾಧವ ದೇವಸ್ಯ, ಕೊರಗಪ್ಪ ಎನ್.ನೆಕ್ಕರೆ, ಅಣ್ಣು ನೆಕ್ಕಿ, ಬಾಳಪ್ಪ ಕನ್ಯಾಮಂಗಲ, ಬಾಬು ದೇವಸ್ಯ, ಕುಂಞ ಓಡಂತ್ತರ‍್ಯ, ಗುರುವ ದೇವಸ್ಯ, ಬಾಬು ಕುಮಾರಮಂಗಲ, ಬಾಬು ಕಾರೆತ್ತೋಡಿ ಕನ್ಯಾಮಂಗಲ, ಸುಂದರ ಕನ್ಯಾಮಂಗಲ, ಚಂದಪ್ಪ, ಬಾಬು ನೆಕ್ರಾಜೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here