ಕೂಡುರಸ್ತೆ ರಿಫಾಯಿಯ್ಯ ಓಲ್ಡ್ ಸ್ಟೂಡೆಂಟ್ ಅಸೋಸಿಯೇಶನ್ ವತಿಯಿಂದ ಅನುಸ್ಮರಣಾ ಸಂಗಮ, ಬೃಹತ್ ಇಫ್ತಾರ್ ಕೂಟ

0

ಪುತ್ತೂರು: ಸರ್ವೆ ಗ್ರಾಮದ ಕೂಡುರಸ್ತೆಯ ಮದ್ರಸ ವಠಾರದಲ್ಲಿ ರಿಫಾಯಿಯ್ಯ ಓಲ್ಡ್ ಸ್ಟೂಡೆಂಟ್ ಅಸೋಸಿಯೇಶನ್ ವತಿಯಿಂದ ಅನುಸ್ಮರಣಾ ಸಂಗಮ ಹಾಗು ಬೃಹತ್ ಇಫ್ತಾರ್ ಕೂಟ ನಡೆಯಿತು.

ಅನುಸ್ಮರಣಾ ಸಂಗಮದ ಅದ್ಯಕ್ಷತೆಯನ್ನು ಜಮಾಅತ್ ಗೌರವಾದ್ಯಕ್ಷರಾದ ಮಾಹಿನ್ ಹಾಜಿ ಬಾಳಾಯ ವಹಿಸಿದ್ದರು.
ಯಾಕೂಬ್ ದಾರಿಮಿ ಸವಣೂರು ಹಾಗು ರೆಂಜಲಾಡಿ ಖತೀಬರಾದ ರಫೀಕ್ ಫೈಝಿಯವರು ಅನುಸ್ಮರಣಾ ಭಾಷಣ ಮಾಡಿದರು .

ವೇದಿಕೆಯಲ್ಲಿ ಜಮಾಅತ್ ಅದ್ಯಕ್ಷರಾದ ಉಮ್ಮರ್ ಅಝ್ಹರಿ , ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ , ಕಾರ್ಯದರ್ಶಿ ಇಬ್ರಾಹಿಂ ಮುಸ್ಲಿಯಾರ್ , ಕೋಶಾಧಿಕಾರಿ ಹನೀಫ್ ಕೂಡುರಸ್ತೆ , ಮುಕ್ವೆ ಜಮಾಅತ್ ಅದ್ಯಕ್ಷರಾದ ಇಬ್ರಾಹಿಂ ಮುಲಾರ್ , ಮುಂಡೂರು ಮಸೀದಿ ಅದ್ಯಕ್ಷರಾದ ಯಾಕೂಬ್ ಮುಲಾರ್ , ಪಾಜಪಳ್ಳ ಖತೀಬರಾದ ಯಾಸಿರ್ ಅರಾಫತ್ ಕೌಸರಿ , ಕೂಡುರಸ್ತೆ ಮಸೀದಿ ಮಾಜಿ ಅದ್ಯಕ್ಷ ಪಿ.ಕೆ.ಮಹಮ್ಮದ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ರೆಂಜಲಾಡಿ ಯಂಗ್ ಮೆನ್ಸ್ ಅದ್ಯಕ್ಷರಾದ ಯೂಸುಫ್ ರೆಂಜಲಾಡಿ , ಜಮಾಅತ್ ಉಪಾದ್ಯಕ್ಷರಾದ ಉಮರ್ ಬಾಳಾಯ , ಜಮಾಅತ್ ಪ್ರಮುಖರಾದ ಮೂಸಾ ಹಾಜಿ , ಅಬೂಬಕರ್ ಕೂಡುರಸ್ತೆ , ಮಜೀದ್ ಬಾಳಾಯ , ಅಬೂಬಕರ್ ಬೆಳ್ಳಾರೆ , ಅಬ್ದುಲ್ ಖಾದರ್ ಅಜ್ಜಿಕಲ್ಲು , ಇಸ್ಮಾಯಿಲ್ ದರ್ಬೆ , ಇಸ್ಮಾಯಿಲ್ ಅಜ್ಜಿಕಲ್ಲು , ಯೂಸುಫ್ ಅಜ್ಜಿಕಲ್ಲು, ಶಾಫಿ ಪಂಜಳ , ನೌಶಾದ್ ಕಳಂಜ ಹಾಗು ಯಂಗ್ ಮೆನ್ಸ್ ಗೌರವಾದ್ಯಕ್ಷರಾದ ಇಬ್ರಾಹಿಂ ಅಜ್ಜಿಕಲ್ಲು, ಅದ್ಯಕ್ಯರಾದ ಶರೀಫ್ ಎಲಿಯ, ಕಾರ್ಯದರ್ಶಿ ಅಝರುದ್ದೀನ್, ಕರೀಂ ನೆಕ್ಕಿಲು, ಹಾರಿಸ್ ದರ್ಬೆ, ರಝಾಕ್ ಕೂಡುರಸ್ತೆ ,ಶರೀಫ್ ಅಜ್ಜಿಕಲ್ಲು , ಹಮೀದ್ ಕೂಡುರಸ್ತೆ , ಸಿದ್ದೀಕ್ ಅಜ್ಜಿಕಲ್ಲು ಉಪಸ್ಥಿತರಿದ್ದರು.

ರಿಫಾಯಿಯ್ಯ ಓಲ್ಡ್ ಸ್ಟೂಡೆಂಟ್ ಅಧ್ಯಕ್ಷ ಸಾದಿಕ್ ಬಾಳಾಯ, ಕಾರ್ಯದರ್ಶಿ ನೌಫಲ್ ಅಜ್ಜಿಕಲ್ಲು, ಪ್ರಮುಖರಾದ ನೌಫಲ್ ಕೂಡುರಸ್ತೆ , ಅನ್ಸಾರ್ ಬಾಳಾಯ, ಸಫ್ವಾನ್ ಬಾಳಾಯ, ಆಶಿಕ್ ಅಜ್ಜಿಕಲ್ಲು, ನಾಸಿರ್ ಅಜ್ಜಿಕಲ್ಲು , ಆರಿಫ್ , ರಹೀಂ, ನಿಝಾಂ , ಸಾಕಿಫ್, ಲತೀಫ್ , ನೌಶಾದ್ , ನಾಸಿರ್ ಬಾಳಾಯ , ರಶೀದ್ ನಾಡಾಜೆ , ಸಂಶು. ಬಿ. ಟಿ , ನಿಯಾಝ್ , ಇಸ್ಮಾಯಿಲ್ , ಸುಹೈಲ್ , ತಮೀಮ್ , ಮಿದ್ಲಾಜ್, ಹುಸೈನ್ ಹಾಗು ಇನ್ನಿತರ ಪದಾಧಿಕಾರಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here