ಕಾವು ಹೇಮನಾಥ ಶೆಟ್ಟಿ ನಿವಾಸಕ್ಕೆ ಅಶೋಕ್ ರೈ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಎ.17ರಂದು ರಾತ್ರಿ ಕಾವು ಹೇಮನಾಥ ಶೆಟ್ಟಿ ನಿವಾಸಕ್ಕೆ ಭೇಟಿ ನೀಡಿದರು.

ಮುಂಬರುವ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಗೆಲುವಿಗಾಗಿ ಬೆಂಬಲ ನೀಡುವಂತೆ ಅಶೋಕ್ ರೈ ವಿನಂತಿಸಿದರು. ಬಳಿಕ ಉಭಯ ನಾಯಕರು ಪಕ್ಷ ಜಯಗೊಳಿಸುವ ಬಗ್ಗೆ ಮಾತುಕತೆ ನಡೆಸಿದರು. ಈ ವೇಳೆ ಅನಿತಾ ಹೇಮನಾಥ ಶೆಟ್ಟಿ, ಹನೀಫ್ ಬಗ್ಗುಮೂಲೆ, ಲಾನ್ಸಿ ಮಾಸ್ಕರೇನಾಸ್, ಅಶೋಕ್ ಶೆಟ್ಟಿ, ರಹಿಮಾನ್ ಸಂಪ್ಯ ಮತ್ತು ಉಪಸ್ಥಿತರಿದ್ದರು. ಭೇಟಿಯ ಬಳಿಗೆ ಮಾತನಾಡಿದ ಅಶೋಕ್ ರೈ ಹೇಮನಾಥ ಶೆಟ್ಟಿ ಬೆಂಬಲದಿಂದ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು ಹೇಳಿದ್ದಾರೆ

LEAVE A REPLY

Please enter your comment!
Please enter your name here