ಪಾದೆಬಂಬಿಲ ಶ್ರೀ ದುರ್ಗಾ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ, ಅಧ್ಯಕ್ಷ ಪುಟ್ಟಣ್ಣ, ಕಾರ್ಯದರ್ಶಿ ಲೋಕಯ್ಯ ಗೌಡ


ಪುತ್ತೂರು: ಸವಣೂರು ಸಮೀಪದ ಪಾದೆಬಂಬಿಲ ಶಕ್ತಿನಗರ ಶ್ರೀ ದುರ್ಗಾ ಭಜನಾ ಮಂಡಳಿಯ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗೌರವಾಧ್ಯಕ್ಷರಾಗಿ ಗಿರಿಶಂಕರ ಸುಲಾಯ ದೇವಸ್ಯ, ಅಧ್ಯಕ್ಷರಾಗಿ ಪುಟ್ಟಣ್ಣ, ಉಪಾಧ್ಯಕ್ಷರಾಗಿ ಹರಿಪ್ರಸಾದ್ ಅಂಗಡಿಮೂಲೆ, ಕಾರ್ಯದರ್ಶಿಯಾಗಿ ಲೋಕಯ್ಯ ಗೌಡ ಅಂಗಡಿಮೂಲೆ, ಜೊತೆ ಕಾರ್ಯದರ್ಶಿಯಾಗಿ ವಿಶ್ವನಾಥ ಬಿ.ಜೆ, ಹಾಗೂ ಕೋಶಾಧಿಕಾರಿಯಾಗಿ ಹೊನ್ನಪ್ಪ ಬಿಜೆ ಮತ್ತು ಸದಸ್ಯರುಗಳಾಗಿ ಜಯಾನಂದ ಬಿಜೆ, ವಿಜಯ ಬಿ.ಜೆ, ನಿತಿನ್ ಎ, ಸಚಿನ್ ಎ, ಅರುಣ ಎ, ಸತೀಶ್ ಎ, ನವೀನ್ ಎ, ಮುಕೇಶ್, ಮಹೇಶ್, ಮಂಜುನಾಥ, ಬಾಲಕೃಷ್ಣ ಬಿ.ಕೆ, ಹರೀಶ್ ಎ, ನಂದನ್ ಬಿ.ಜೆ, ಪೂರ್ಣತೇಜ, ಪೂರ್ಣೇಶ್ , ಶರತ್ ಬಿ.ಜೆ, ರೋಶನ್ ಬಿ.ಜೆ, ಸೋಮಪ್ಪ ಗೌಡ ಬಿ.ಜೆ, ಜಿನ್ನಪ್ಪ ಗೌಡ ಬಿ.ಜೆ, ಶ್ರೀನಿವಾಸ ಬಿ.ಜೆ, ಪ್ರಶಾಂತ್ ಬಿ.ಜೆ, ಕೌಶಿಕ್ ಎ, ಜಯಾನಂದ ಎ, ಹಾಗೂ ಶಿವಪ್ರಸಾದ್ ಬಿ.ಜೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here