ಅಶೋಕ್ ಕುಮಾರ್ ರೈ ಗೆ ಅಭಯ ನೀಡಿದ ಧರ್ಮದೈವ ಮಲರಾಯ

0

ಪುತ್ತೂರು: ನಿಡ್ಪಳ್ಳಿ ನುಳಿಯಾಳು ತರವಾಡಿನ ಧರ್ಮ ಚಾವಡಿಯಲ್ಲಿ ನಡೆದ ಧರ್ಮದೈವಗಳ ಕಾಲಾವಧಿ ನೇಮೋತ್ಸವದಲ್ಲಿ ಪುತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭಾಗವಹಿಸಿದರು. ಈ ಸಂದರ್ಭದಲ್ಲಿ ಧರ್ಮದೈವ ಮಲರಾಯ ದೈವ ಅಭಯದ ನುಡಿ ನೀಡಿತ್ತು. ಈ ಸಂದರ್ಭದಲ್ಲಿ ತರವಾಡಿನ ಹಿರಿಯರು ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here