ಔತಣ ಕೂಟ -ಅಶ್ವಿನ್- ಮೇಘನಾ

0

ಪುತ್ತೂರು: ಕುಮಾರ ನಾಯಕ್ ನೂಜಿ ಮತ್ತು ಕೃಷ್ಣವೇಣಿ ದಂಪತಿಯ ಪುತ್ರಿ ಮೇಘನಾ ಹಾಗೂ ಬೆಂಗಳೂರು ನಿವಾಸಿ ವೆಂಕಟೇಶ್ ಮತ್ತು ಶೈಲ ದಂಪತಿಯ ಪುತ್ರ ಅಶ್ವಿನ್‌ರವರ ವಿವಾಹದ ಔತಣಕೂಟ ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಎ.23ರಂದು ನಡೆಯಿತು.

LEAVE A REPLY

Please enter your comment!
Please enter your name here