ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಭೇಟಿ

0

ಕಾಣಿಯೂರು: ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ವೆಂಕಟ್ ವಲಳಂಬೆ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಭಾರಿ ಕುಶಾಲಪ್ಪ ಪೂವಾಜೆ, ಅಭ್ಯರ್ಥಿ ಪ್ರಮುಖ್ ವಿನಯ ಮುಳುಗಾಡು, ಮಂಡಲ ಕಾರ್ಯದರ್ಶಿ ಇಂದಿರಾ ಬಿ. ಕೆ, ಮಂಡಲ ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅನೂಪ್ ಆಳ್ವ, ಪರಿವಾರ ಸಂಘಟನೆಯ ಪ್ರಮುಖ್ ಸುಪ್ರಿತ್ ರೈ ಖಂಡಿಗ, ಜಿ. ಪಂ. ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ, ಮುರುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕುಸುಮ ಶೆಟ್ಟಿ, ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಹರಿಯಪ್ಪ ಗೌಡ ನಾವೂರು, ಆಡಳಿತ ಸಮಿತಿ ಅಧ್ಯಕ್ಷ ನಾಗೇಶ್ ರೈ ಮಾಳ, ಕಾಣಿಯೂರು ಗ್ರಾ. ಪಂ. ಸದಸ್ಯ ಪ್ರವೀಣ್ ಚಂದ್ರ ರೈ ಕುಮೇರು, ಧರ್ಮೇಂದ್ರ ಗೌಡ ಕಟ್ಟತ್ತಾರು, ರವಿಶಂಕರ್ ಎನ್. ಟಿ, ಯಶವಂತ ಕೇಪುಲಗುಡ್ಡೆ, ಅನಂತ ಬೈಲಂಗಡಿ, ಮುರಳೀಧರ ಪುಣ್ಚತ್ತಾರು, ಲಕ್ಷ್ಮಣ ಪುಣ್ಚತ್ತಾರು, ಚೆನ್ನಕೇಶವ ಬೆಂಗಡ್ಕ, ಪುನೀತ್ ಬಂಡಾಜೆ, ಉಲ್ಲಾಸ್ ದರ್ಖಾಸು, ಹರ್ಷಿತ್ ಕೇಪುಲಗುಡ್ಡೆ, ದಿವೀಶ್ ನಾವೂರು, ವಿಜೇತ್ ಕೇಪುಲಗುಡ್ಡೆ, ದಿನೇಶ್ ಪೈಕ, ಸಂದೀಪ್ ನಾವೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here