ಶೇಕಮಲೆ ದರ್ಖಾಸ್ ಗಾರ್ಬಲ್ ನಲ್ಲಿ ಮತಯಾಚನೆ

0

ಪುತ್ತೂರು:ಶೇಕಮಲೆ ಕಲ್ಪವೃಕ್ಷ ಅಡಿಕೆ ಗಾರ್ಬಲ್ ಗೆ ಭೇಟಿ ನೀಡಿ, ಅಲ್ಲಿನ ಕಾರ್ಮಿಕರಲ್ಲಿ ಅಶೋಕ್ ರೈ ಮತಯಾಚನೆ ಮಾಡಿದರು. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಭರವಸೆಯ ಬಗ್ಗೆ ಅಶೋಕ್ ರೈ ವಿವರಣೆ ನೀಡಿದರು.

LEAVE A REPLY

Please enter your comment!
Please enter your name here