ಶೇಕಮಲೆ ದರ್ಖಾಸ್ ಗಾರ್ಬಲ್ ನಲ್ಲಿ ಮತಯಾಚನೆ April 26, 2023 0 FacebookTwitterWhatsApp ಪುತ್ತೂರು:ಶೇಕಮಲೆ ಕಲ್ಪವೃಕ್ಷ ಅಡಿಕೆ ಗಾರ್ಬಲ್ ಗೆ ಭೇಟಿ ನೀಡಿ, ಅಲ್ಲಿನ ಕಾರ್ಮಿಕರಲ್ಲಿ ಅಶೋಕ್ ರೈ ಮತಯಾಚನೆ ಮಾಡಿದರು. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಭರವಸೆಯ ಬಗ್ಗೆ ಅಶೋಕ್ ರೈ ವಿವರಣೆ ನೀಡಿದರು.