ಮಾಡ್ನೂರು ವಲಯ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆ

0

ಪುತ್ತೂರು: ಮಾಡ್ನೂರು ವಲಯ ಕಾಂಗ್ರೆಸ್ ವತಿಯಿಂದ ಚುನಾವಣಾ ಪ್ರಚಾರ ಸಭೆಯು ಕಾವು ಜಂಕ್ಷನ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ,ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಲ್ಯಾನ್ಸಿ ಮಸ್ಕರೇನಸ್,ಬುಶ್ರಾ ಅಝೀಝ್, ಫಾರೂಕ್ ಬಾಯಬೆ, ಬೆಟ್ಟ ಈಶ್ವರ ಭಟ್, ಮೋನಪ್ಪ ಪೂಜಾರಿ ಕೆರೆಮೂಲೆ,ಇಸಾಕ್ ಸಾಲ್ಮರ, ಅನ್ವರ್ ಖಾಸಿಂ ಸಾಲ್ಮರ,ಗ್ರಾ ಪಂ‌ ಸದಸ್ಯ ಇಂಬು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ದಿವ್ಯನಾಥ ಶೆಟ್ಟಿ ಕಾವು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here