ಪ್ರಭಾವಿ ಬಿಜೆಪಿ ಕಾರ್ಯಕರ್ತರು-ಕಾಂಗ್ರೆಸ್‌ ಸೇರ್ಪಡೆ

0

ಪುತ್ತೂರು: ಇರ್ದೆಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಬೆಟ್ಡಂಪಾಡಿ ಗ್ರಾಮದ ಇಬ್ಬರು ಪ್ರಭಾವಿ ಬಿಜೆಪಿ ಕಾರ್ಯಕರ್ತರಾದ ಅನುರಾದ್ ಹಾಗೂ ಜಯರಾಂ ರೈಯವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪಕ್ಷದ ದ್ವಜ ನೀಡಿ ಅವರನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here