ಆಮ್‌ ಆದ್ಮಿ ಪಕ್ಷದಿಂದ ಅಳಿಕೆಯಲ್ಲಿ ಬಿರುಸಿನ ಪ್ರಚಾರ

0

ಪುತ್ತೂರು: ಮೇ 10 ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಆಮ್‌ ಆದ್ಮಿ ಪಕ್ಷದಿಂದ ಸ್ಪರ್ದಿಸುತ್ತಿರುವ ಡಾ ವಿಶುಕುಮಾರ್ ಪರ ಭರ್ಜರಿ ಪ್ರಚಾರ ನಡೆಯಿತು.

ವಿಟ್ಲದ ಅಳಿಕೆ ಭಾಗದಲ್ಲಿ ಕಾರ್ಯಕರ್ತರೊಂದಿಗೆ ಮನೆ ಮನೆ ತೆರಳಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಆಪ್‌ ಪಕ್ಷದ ಸ್ಟಾರ್‌ ಪ್ರಚಾರಕ ನವೀನ್‌ ಚಂದ್ರ ಪೂಜಾರಿ ಜತೆಗಿದ್ದು, ಆಪ್‌ ಪಕ್ಷ ದೆಹಲಿ ಜನತೆಗೆ ನೀಡಿದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕೆಲವೆಡೆ ಕಾರ್ನರ್‌ ಮೀಟಿಂಗನ್ನು ಮಾಡಲಾಯಿತು. ಕೇಜ್ರಿವಾಲ್‌ ಅಭಿಮಾನಿಗಳ ದಂಡು ಜತೆಗಿದ್ದರು.

LEAVE A REPLY

Please enter your comment!
Please enter your name here